: ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಆಯೋಗಗಳು / ವರದಿಗಳು :
ಕ್ರ.
ಸಂ.
|
ಆಯೋಗ
|
ಉದ್ದೇಶ
|
ಅಧ್ಯಕ್ಷರು
|
ಸ್ಥಾಪನೆಯಾದ
ವರ್ಷ
|
ವರದಿ
ನೀಡಿದ
ವರ್ಷ
|
ಖರ್ಚು
ಮಾಡಿದ
ಹಣ
|
1
|
ಗೋಕಾಕ್ ವರದಿ
|
ಶಾಲಾ ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನ
|
ವಿ.ಕೃ.ಗೋಕಾಕ್
| |||
2
|
ಎಚ್ಚೆನ್ ವರದಿ
|
ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯ
|
ಎಚ್.ನರಸಿಂಹಯ್ಯ
| |||
3
|
ನಾರಾಯಣಸ್ವಾಮಿ ವರದಿ
|
ಆಡಳಿತದಲ್ಲಿ ಕನ್ನಡ ಅನುಷ್ಠಾನ ರೀತಿ
| ||||
4
|
ಮಹಿಷಿ ವರದಿ
|
ಕನ್ನಡಿಗರಿಗೆ ಉದ್ಯೋಗಾವಕಾಶ
|
ಸರೋಜಿನಿ ಮಹಿಷಿ
| |||
5
|
ಉದ್ಯೋಗ ಸಮಿತಿ ವರದಿ
|
ಮಹಿಷಿ ವರದಿ ಪರಿಷ್ಕರಣೆ
| ||||
8
|
ಒಡೆಯರ್ ವರದಿ
|
ಕನ್ನಡ ವಿ.ವಿ. ಸ್ವರೂಪ ನಿರ್ಧಾರ
| ||||
9
|
ಅಹುಜಾ ಸಮಿತಿ
|
ಕಾವೇರಿ ನದಿ ನೀರಿನ ಬಳಕೆ
| ||||
7
|
ಬಚಾವತ್ ವರದಿ
|
ಕೃಷ್ಣಾ ನದಿ ನೀರಿನ ಹಂಚಿಕೆ
| ||||
8
| ||||||
9
|
ನಂಜುಂಡಪ್ಪ ವರದಿ
|
ಪ್ರಾದೇಶಿಕ ಅಸಮಾನತೆ ನಿವಾರಣೆ
| ||||
10
|
ವೀರಪ್ಪ ಮೊಯಿಲಿ ವರದಿ
|
ಕರ್ನಾಟಕರಾಜ್ಯ ತೆರಿಗೆ ಸುಧಾರಣೆ
|
ವೀರಪ್ಪ ಮೊಯಿಲಿ
| |||
11
|
ನಾರಾಯಣಮೂರ್ತಿ ವರದಿ
|
ಮಾಹಿತಿ ತಂತ್ರಜ್ಞಾನ ಕಾರ್ಯಪಡೆ
|
ನಾರಾಯಣಮೂರ್ತಿ
| |||
12
|
ಕಿರಣ್ ಮಜುಂದಾರ್ ವರದಿ
|
ಜೈವಿಕ ತಂತ್ರಜ್ಞಾನ ಕಾರ್ಯಪಡೆ
|
ಕಿರಣ್ ಮಜುಂದಾರ್ ಷಾ
| |||
13
|
ಹಾರನಹಳ್ಳಿರಾಮಸ್ವಾಮಿ ವರದಿ
| ರಾಜ್ಯ ಆಡಳಿತ ಸುಧಾರಣೆ |
ಹಾರನಹಳ್ಳಿರಾಮಸ್ವಾಮಿ
| |||
14
|
L.G.ಹಾವನೂರು ವರದಿ
|
ಹಿಂದುಳಿದ ವರ್ಗ ಅಭಿವೃದ್ಧಿ
|
L.G.ಹಾವನೂರು
| |||
15
|
ವೆಂಕಟಸ್ವಾಮಿ ಆಯೋಗ
|
ಹಿಂದುಳಿದ ವರ್ಗ ಪಟ್ಟಿ ಪುನರ್ ಪರಿಶೀಲನೆ
|
1985
| |||
16
|
ಕಾಕಾ ಕಾಲೇಕರ್ ಆಯೋಗ
| |||||
17
|
ಕರ್ನಾಟಕ ಭೂಸುಧಾರಣಾ ಆಯೋಗ
|
ಬಿ.ಡಿ.ಜತ್ತಿ
| ||||
18
|
ಲೆಸ್ಲಿ ಮಿಲ್ಲರ್ ಆಯೋಗ
|
ಹಿಂದುಳಿದವರಿಗೆ ಮೀಸಲಾತಿ
|
ಲೆಸ್ಲಿ ಮಿಲ್ಲರ್
|
1918
| ||
19
|
ಚನ್ನಪ್ಪ ರೆಡ್ಡಿ ಆಯೋಗ
|
ಹಿಂದುಳಿದವರಿಗೆ ಮೀಸಲಾತಿ
|
ಚನ್ನಪ್ಪ ರೆಡ್ಡಿ
|
1990
| ||
20
|
R.ನಾಗಣ್ಣ ಆಯೋಗ
|
ಹಿಂದುಳಿದವರಿಗೆ ಮೀಸಲಾತಿ
|
R.ನಾಗಣ್ಣ
|
1961
| ||
21
|
A.D.ಗೊರವಾಲ ಸಮಿತಿ
|
ಆಡಳಿತ ಸುಧಾರಣಾ ಆಯೋಗ
|
A.D.ಗೊರವಾಲ
|
1957
|
No comments:
Post a Comment